Watch FIFA World Cup 2026™ LIVE, FREE and EXCLUSIVE

ಕೂಪ್ವಾರ ಧಾಳಿಗೆ ಬದಲು ಕೊಟ್ಟ ಭಾರತೀಯ ಸೇನೆ

Vidhana Soudha - State Lagislature & Secretariat Building (SBS)

Vidhana Soudha - State Lagislature & Secretariat Building (SBS) Source: SBS

ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೧ / ೧೦ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ


ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;

೧. ಕೂಪ್ವಾರ ಧಾಳಿಗೆ ಬದಲು ಕೊಟ್ಟ ಭಾರತೀಯ ಸೇನೆ ;

೨. ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಪ್ರಕರಣ, ಭಾರತೀಯ ಸಂಸದರ ಆಪ್ತ ಕಾರ್ಯದರ್ಶಿಯ ಬಂಧನ ;

೩. ಮು.ಮಂ.ಸಿದ್ಧರಾಮಯ್ಯ ರವರ ಬಿಡದ ಹಠ, ನವೆಂಬರ್ ೧೦ಕ್ಕೆ ಟಿಪ್ಪು ಜಯಂತಿ ;

೪. ಬಿ ಜೆ ಪಿ ಯ ರಾಜ್ಯಾಧ್ಯಕ್ಷ ಬಿ ಯಸ್ ವೈ ಸಂಪೂರ್ಣವಾಗಿ ದೋಷ ಮುಕ್ತ

 

ವಿವರಗಳಿಗೆ ಅಂಕಣ ಆಲಿಸಿರಿ.........

 

 


Share