Watch FIFA World Cup 2026™ LIVE, FREE and EXCLUSIVE

ಕರ್ನಾಟಕಕ್ಕೆ ಪ್ರಧಾನ ಮಂತ್ರಿಯವರ ಸುಂಟರಗಾಳಿ ಭೇಟಿ

Vidhana Soudha

Vidhana Soudha - State Lagislature & Secretariat Building (Flickr) Source: Flickr

ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೦ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ


ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;

೧. ಕರ್ನಾಟಕಕ್ಕೆ ಪ್ರಧಾನ ಮಂತ್ರಿಯವರ ಸುಂಟರಗಾಳಿ ಭೇಟಿ ;

೨. ಆಧಾರ ಕಾರ್ಡ್ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ ಪಶ್ಚಿಮ ಬಂಗಾಳ ಸರ್ಕಾರ ;

೩. 'ಪ್ರೇಮ ಜಿಹಾದ್' ಪ್ರಕರಣ, ಮಹಿಳೆಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲು ಆದೇಶ ;

೪. 'ಸಂಗೀತ ಸರಸ್ವತಿ' ಜಾನಕಿ ಅವರ 'ಹಂಸಗೀತೆ' ಮತ್ತು ಇತರ ಸುದ್ದಿಗಳು

ವಿವರಗಳಿಗೆ ಅಂಕಣ ಆಲಿಸಿರಿ .....


Share