Watch FIFA World Cup 2026™ LIVE, FREE and EXCLUSIVE

ಭಾರತದ ೧೪ ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಬಿ ಜೆ ಪಿ ವ್ಯಕ್ತಿ

Vidhana Soudha - State Lagislature & Secretariat Building (SBS)

Vidhana Soudha - State Lagislature & Secretariat Building (SBS) Source: SBS

ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೫ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ


ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;

೧. ಭಾರತದ ೧೪ ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಬಿ ಜೆ ಪಿ ವ್ಯಕ್ತಿ ರಾಮನಾಥ್ ಕೊವಿಂದ್ ;

೨. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ಬೀಳ್ಕೊಡುಗೆ ಭಾಷಣದಲ್ಲಿ ಕಿವಿ ಎಳೆದ ನಿರ್ಗಮಿಸುತ್ತಿರುವ ರಾಷ್ಟ್ರಪತಿ ಮುಖರ್ಜಿ ;

೩. ಯುದ್ಧದ ಪರಿಸ್ಥಿತಿಯಲ್ಲಿ ಭಾರತದ ಬಳಿ ಕೇವಲ ೧೦ ದಿನಗಳಿಗಾಗುವ ಶಸ್ತ್ರಾಸ್ತ್ರ ಇದೆ : ಸಿ ಎ ಜಿ ;

೪. ವೀರಶೈವ - ಲಿಂಗಾಯತ ಧರ್ಮವನ್ನು ಒಂದು ಪ್ರತ್ಯೇಕ ಧರ್ಮವನ್ನಾಗಿ ಪರಿಗಣಿಸಲು ವೀರಶೈವ ಮಹಾಸಭೆ ನಿರ್ಧರಿಸಬೇಕು : ಮಾಜಿ ಮು.ಮಂತ್ರಿ ಎಡಿಯೂರಪ್ಪ

ಮತ್ತು ಇತರ ಸುದ್ದಿಗಳು........

ವಿವರಗಳಿಗೆ ಅಂಕಣ ಆಲಿಸಿರಿ .....

 

 

 


Share