ಯುವ ಸಂಗೀತ ದ್ವಯರಾದ ಗಣೇಶ ದೇಸಾಯಿ ಮತ್ತು ಪ್ರಕಾಶ್ ಹೆಗ್ಗಡೆಯವರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದು ಎಲ್ಲ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಪ್ರತಿಭಾವಂತರು ಕಾರ್ಯಕ್ರಮ ನೀಡುವುದಲ್ಲದೇ ಸಂಗೀತ ಕಲಿಯಲಿಚ್ಛಿಸುವವರಿಗೆ ಹೇಳಿಕೊಡಲು ಸಿದ್ಧರಿದ್ದಾರೆ.
ನಮ್ಮ ಕಾರ್ಯಕ್ರಮದ ವೀಣಾ ಸುದರ್ಶನ್ ಅವರು ಯುವ ಸಂಗೀತಗಾರರ ಸಿಡ್ನಿ ಭೇಟಿಯ ಸಮಯದಲ್ಲಿ ಅವರೊಡನೆ ಮಾತನಾಡಿ ಈ ವಿದ್ವಾಂಸರ ಸಂಗೀತ ಜೀವನದ ಯಾತ್ರೆ, ಸಾಧನೆ ಹಾಗೂ ಅವರ ಮುಂದಿನ ಗುರಿಗಳ ಬಗ್ಗೆ ತಿಳಿದುಕೊಂಡಿದ್ದಾರೆ......
ವಿವರಗಳಿಗೆ ಅಂಕಣ ಆಲಿಸಿರಿ .....
Share





